ವ್ಯಕ್ತ - ಅವ್ಯಕ್ತ ಗಳ ಗೊಂದಲದಲ್ಲೇ ವ್ಯಕ್ತ ಪಡಿಸುವುದನ್ನೇ ಆಯ್ಕೆ ಮಾಡಿಕೊಂಡಿದುದರ ಪರಿಣಾಮವೇ ಈ ಸಣ್ಣ ಸಾಲುಗಳು ವ್ಯಕ್ತವಾಗಿವೆ . ಬಹುಷಃ ಹೆಚ್ ಎಸ್ ವೆಂಕಟೇಶ ಮೂರ್ತಿ ಅವರ ಬ್ಲಾಗ್ ಸೈಟ್ ಓದಲ್ಲಿಲ್ಲ ಆನ್ದಿದ್ದರೆ ಈ ಸಣ್ಣ ಸಾಲುಗಳು ವ್ಯಕ್ತ ವಾಗುತಿದ್ದಿಲ್ಲವೇನೋ ಅನ್ನಿಸುತಿದೆ. ಅಂತು ಮೊಟ್ಟೆ ಇಂದ ಸೀಳಿಕೊಂಡು ಬಂದ ಮರಿ - ಹಾಗೆ, ಹೊಸ ಪ್ರಪಂಚ
ಕಾಲಿಡು ತ್ತಿರುವ ಅನುಭವ ಮನಸಿಗೇನೋ ಮುದ ನೀಡುತ್ತಿದೆ. ಒಂಚೂರು ಪುಳಕ ಸ್ವಲ್ಪ ರೋಮಾಂಚನ ಇವುಗಳೆಡೆಗೆ ತುಡಿವುದೇ ಜೀವನ ....
ಶುಕ್ರವಾರ, ನವೆಂಬರ್ 20, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Nice blog Jana... I could not understand much thoguh....
ಪ್ರತ್ಯುತ್ತರಅಳಿಸಿ